ವೈವಿಧ್ಯಮಯ ಜೀವ ಜಗತ್ತಿಗೆ ಪ್ರಕೃತಿದತ್ತ ವರದಾನ ಸಂಗೀತ. ಜೀವಿ-ಜೀವಗಳ ಮನ-ಮನಸ್ಸುಗಳ ಭಾವನೆಗಳೊಡನೆ, ನೋವು-ನಲಿವುಗಳಿಗೆ ಸ್ಪಂದಿಸುವುದೇ ಸಂಗೀತದ ರಾಗಗಳು. ಮನುಷ್ಯನ ಭಾವನೆಗಳೊಡನೆ ಬೆರೆಯುವುದೇ ಸುಮಧರ ರಾಗ. ಭಗವಂತ ಮಾಡಿದ ಮಣ್ಣಿನ ಹಣತೆಗಳು ನಾವುಗಳು. ಅದರಲ್ಲಿ ಆಯುಷ್ಯ ಎಂಬ ಎಣ್ಣಿಯಲ್ಲಿ ನಮ್ಮ ಅರಿವು, ಜ್ಞಾನ, ಸನ್ನಡತೆ ಎಂಬ ಬತ್ತಿಯಿಂದ, ಎಲ್ಲರನೂ ತಮ್ಮಂತೆ ತಿಳಿದು, ಕೆಡಕನ್ನು ಬಯಸದೆ ಬದುಕಲ್ಲಿ ಬರುವ ಸಂಕಷ್ಟಗಳ ಬಿರುಗಾಳಿಗೆ ಆರದೆ ಬೆಳಗುವ ದೀಪಗಳಾಗಬೇಕು. ಬದುಕೆಂಬ ಹಾಡಿಗೆ ಭಾವವೆಂಬ ರಾಗ ಸೇರಿದಾಗ ಬಾಳು ಸಾರ್ಥಕ ಅದುವೇ ರಾಗ ದೀಪಿಕಾ.........
ಎಲ್ಲಾ ಓದುಗರಿಗೆ ನನ್ನ ಹೃದಯ ಪೂರ್ವಕ ಸ್ವಾಗತ ಸುಸ್ವಾಗತ

Sunday, 15 June 2014

ಯಾರಿಗೆ ವಧುವಾದೆ ?








No comments:

Post a Comment